ನಗುವಿನ ವೇಷದಾರಿ ಈ ನಾರಿ... 🥰❤ -ಅಡಿಬರಹದಲ್ಲಿ ಕಾಣುವಳು 👇 ಸಹಿಸುವಿಕೆ ಹೆಚ್ಚಾದಷ್ಟು ನೋವು ನೀಡೋವ್ರು ಕೂಡಾ ಹೆಚ್ಚಾಗ್ತಾ ಹೋಗ್ತಾರೆ.... ಭಗವಂತನೂ ಇದರಿಂದ ಹೊರತಲ್ಲ ಆದ್ರೆ ಭಗವಂತ ಇಂದಲ್ಲ ನಾಳೆ ಕೈಹಿಡೀತಾನೆ ಅನ್ನೋ ನಂಬಿಕೆಯೂ ಸುಳ್ಳಲ್ಲ 😊 ತುಂಬಾ ಮಾತನಾಡುವ ವ್ಯಕ್ತಿ ಕಾರಣವೇ ಇಲ್ಲದೇ ಮೌನಿಯಾದ್ರೆ ಅವರಲ್ಲಿ ಹೇಳಿಕೊಳ್ಳಲಾಗದೆ ಇರೋಷ್ಟು ನೋವಿದೆ ಅಂತ ಅರ್ಥ.... ಆದ್ರೆ ಆ ನೋವನ್ನ ಅರ್ಥ ಮಾಡ್ಕೊಳ್ಳೋವ್ರು ಅತಿ ವಿರಳ.... ಬಾಯಿಮಾತಿಗೆ ಸ್ನೇಹ ಸಂಬಂಧ ಅನ್ನೋವ್ರು ಅತಿಯಾಗಿ ಕಾಳಜಿ ತೋರೋವ್ರು ತುಂಬಾ ಜನ ಇರ್ತಾರೆ.... ಆದ್ರೆ ವಾಸ್ತವ ಏನ್ ಗೊತ್ತ ಒಂದಷ್ಟು ದಿನ ಅವ್ರ್ಹತ್ರ ಮಾತಾಡೋದು ಬಿಟ್ಬಿಡಿ ಅವ್ರು ನೀವು ಬದ್ಕಿದೀರಾ ಅನ್ನೋದೇ ಮರ್ತೋಯ್ತು ಅನ್ನೋ ಹಾಗೆ ನಟನೆ ಮಾಡ್ತಾರ