Nojoto: Largest Storytelling Platform

ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು ಶಿವಗುರು ದಂಪತಿ ಸೇವೆಗ

ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಮುಂದೆ ಓದಿ..... ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಕಲಿಯುಗದಲ್ಲಿ ವಾಮನನಂತೆ 
ಧರ್ಮವ ಉಳಿಸಲು ಬಾಲಗುರುವಾಗಿ
ಅದ್ವೈತದ ಗುರು ತಾ ಬಂದ. ॥
ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಮುಂದೆ ಓದಿ..... ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಕಲಿಯುಗದಲ್ಲಿ ವಾಮನನಂತೆ 
ಧರ್ಮವ ಉಳಿಸಲು ಬಾಲಗುರುವಾಗಿ
ಅದ್ವೈತದ ಗುರು ತಾ ಬಂದ. ॥