ಭಾವನೆಗಳು ಅಸುನೀಗಿದರೇನು...?! ಮನದ ಅಳಲನ್ನು ಹೊರಹಾಕಿ ಹಗುರಾಗಲು ಬರಹದ ಸಾಂಗತ್ಯವಿರೆ, ಚಿಂತೆಯ ನೆಪವೇ ಬೇಡವಿನ್ನು ❤ ಯಾರಲ್ಲೂ ಹಂಚಿಕೊಳ್ಳಲಾಗದೆ ಮನದಲ್ಲಿ ಹುದುಗಿದ ಅದೆಷ್ಟೋ ಭಾವಗಳಿಗೆ ಮರುಜೀವ ನೀಡಿದ ಸಂಜೀವಿನಿ "ಬರಹ" ❤️✍️💙 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬರಹ #ಬದುಕು #ಮನದಮಾತು #ಒಡಲಾಳದಳಲು