Nojoto: Largest Storytelling Platform

ಏನೆಂದು ಬರೆಯಲಿ ಗುರು ನಿನ್ನ ವಂದಿಸಲು ಬರೆವೆಲ್ಲ ಅಕ್ಷರವು

ಏನೆಂದು ಬರೆಯಲಿ ಗುರು ನಿನ್ನ ವಂದಿಸಲು
ಬರೆವೆಲ್ಲ ಅಕ್ಷರವು ನಿನ್ನ ಕೃಪೆಯಾಗಿರಲು
ಯುಗದಿಂದ ಯುಗಗಳಿಗೆ ಗುರು ಋಣಗಳುಂಟು
ಕಲಿತೆಲ್ಲ ವಿದ್ಯೆಗೆ ಕೊನೆ ಹಾದಿ ಎಲ್ಲುಂಟು
ಜಗದೆಲ್ಲ ಏಳಿಗೆ ಗುರು ಹಚ್ಚಿಟ್ಟ ದೀವಿಗೆ 
ಗೌರವದ ನಮನ ಸದಾ ಸಮಪ೯ಣೆಯು ನಿನಗೆ... 
                          - ಕೊಟ್ರೇಶ್ ಎಚ್ಎಮ್ #Shiva 
#ಗುರುನಮನ
#ಗುರುಪೌಣ೯ಮಿ
#ಕನ್ನಡ 
#kannadaquotes 
#kannadawriter 
#kannada 
#kannadapoetry
ಏನೆಂದು ಬರೆಯಲಿ ಗುರು ನಿನ್ನ ವಂದಿಸಲು
ಬರೆವೆಲ್ಲ ಅಕ್ಷರವು ನಿನ್ನ ಕೃಪೆಯಾಗಿರಲು
ಯುಗದಿಂದ ಯುಗಗಳಿಗೆ ಗುರು ಋಣಗಳುಂಟು
ಕಲಿತೆಲ್ಲ ವಿದ್ಯೆಗೆ ಕೊನೆ ಹಾದಿ ಎಲ್ಲುಂಟು
ಜಗದೆಲ್ಲ ಏಳಿಗೆ ಗುರು ಹಚ್ಚಿಟ್ಟ ದೀವಿಗೆ 
ಗೌರವದ ನಮನ ಸದಾ ಸಮಪ೯ಣೆಯು ನಿನಗೆ... 
                          - ಕೊಟ್ರೇಶ್ ಎಚ್ಎಮ್ #Shiva 
#ಗುರುನಮನ
#ಗುರುಪೌಣ೯ಮಿ
#ಕನ್ನಡ 
#kannadaquotes 
#kannadawriter 
#kannada 
#kannadapoetry