ಕ್ರಾಂತಿ ಕಿಡಿಗೆ ಶಾಂತಿಯ ನೆಲೆ ಬಹು ದೂರ ಸಾಗಿತು ಮನದ ಕಿಚ್ಚು ನೆಮ್ಮದಿಯ ಸುಟ್ಟು ಭಂಗ ತಂದೀತು ನಕ್ಕು ನಗಿಸು ಬದುಕಿದು ಬಂಗಾರ ನಗು ಸಿಂಗಾರ ಬದುಕೇ ಒಂದು ಯುದ್ದಕಾಂಡ ಶಾಂತಿಯ ಗಿಡವ ನೆಡು ಮೂರು ದಿನದ ಬಾಳ್ವೆಗೆ ನಾನು ಎಂಬ ಅಹಂ ತ್ಯಜಿಸು. #ಎಲ್ಲಿದೆ #ಕನ್ನಡಬರಹ #YourQuoteAndMine Collaborating with Archana Archana