Nojoto: Largest Storytelling Platform

Best ಭಕ್ತಿಗೀತೆ Shayari, Status, Quotes, Stories

Find the Best ಭಕ್ತಿಗೀತೆ Shayari, Status, Quotes from top creators only on Nojoto App. Also find trending photos & videos about

  • 6 Followers
  • 13 Stories

Bhavana

ಶುಭ ಮುಂಜಾನೆ #ಸ್ವಾಮಿ #ಅಯ್ಯಪ್ಪ #ಭಕ್ತಿಗೀತೆ #laxmis #Life

read more

Bhavana

ಶುಭೋದಯ #ಭಕ್ತಿಗೀತೆ #ಭಕ್ತಿಭಾವ #ಹಿಂದುದೇವರು #laxmis #Knowledge

read more

ಮೌನ

ಎರಡು ಸಾಲುಗಳು ಭಕ್ತಿಗೀತೆ ಬರೆಯಿರಿ ಸ್ನೇಹಿತರೇ #ಭಕ್ತಿಗೀತೆ #yqjogi_kannada ಇಂದಿನ ಶಿವರಾತ್ರಿ ಹಬ್ಬದಂದು ಭಕ್ತಿ ಗೀತೆಗಳ ಸಂಗ್ರಹವಾಗಲಿ. #YourQuoteAndMine Collaborating with TULASI NAVEEN 🌦

read more
ಶಿವನೇ ನಿನ್ನ ಮಡಿಲಲೊಮ್ಮೆ
ಮಗುವಾಗುವೆ. ಎರಡು ಸಾಲುಗಳು ಭಕ್ತಿಗೀತೆ ಬರೆಯಿರಿ ಸ್ನೇಹಿತರೇ
#ಭಕ್ತಿಗೀತೆ #yqjogi_kannada
ಇಂದಿನ ಶಿವರಾತ್ರಿ ಹಬ್ಬದಂದು ಭಕ್ತಿ ಗೀತೆಗಳ ಸಂಗ್ರಹವಾಗಲಿ.    #YourQuoteAndMine
Collaborating with TULASI NAVEEN 🌦

ಮೌನ

ಭಕ್ತಿಗೀತೆಗಳ ಸಂಗ್ರಹ........ #collabwithme #jogikannada #ಭಕ್ತಿಗೀತೆ ನೀವು ಹೆಚ್ಚಾಗಿ ಹಾಡುವ ಅಥವಾ ಕೇಳಲು ಇಚ್ಛಿಸುವ ಭಕ್ತಿ ಗೀತೆಗಳನ್ನು collab ಮಾಡುವಿರಾ??! #YourQuoteAndMine Collaborating with Thejaswi Pandi Collaborating with 💞ಮಳೆ ಹನಿ💞 ☔👫

read more
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ ಭಕ್ತಿಗೀತೆಗಳ ಸಂಗ್ರಹ........
#collabwithme #jogikannada #ಭಕ್ತಿಗೀತೆ
ನೀವು ಹೆಚ್ಚಾಗಿ ಹಾಡುವ ಅಥವಾ  ಕೇಳಲು ಇಚ್ಛಿಸುವ ಭಕ್ತಿ ಗೀತೆಗಳನ್ನು collab ಮಾಡುವಿರಾ??!   #YourQuoteAndMine
Collaborating with Thejaswi Pandi
Collaborating with 💞ಮಳೆ ಹನಿ💞 ☔👫

Chidanand Mayachari

#csmayachari #Devotional #prayer poetry #ಭಕ್ತಿಗೀತೆ #ಕವನ #ಕನ್ನಡಕವಿತೆ #ಪರಮಾತ್ಮ

read more
ಐಂದವ ಮುಡಿಯಲಿ ಚಂದನ ಹಣೆಯಲಿ 
ಫಣಿಭೂಷಣನೇ ಪರಮಾತ್ಮ ನಿನ್ನಿರುವಾಗಲಿ ನನ್ನಾತ್ಮ 

ಶರಭ ಸ್ವರೂಪಿಯೆ ನಿರ್ಮಲ ಜ್ಞಾನವೆ 
ಹರಕೆಯ ಹರನು ನೀನಯ್ಯ.. ತಿಳುಹುಯ್ಯಾ 
ಹುಟ್ಟುತ ಸಾಯುತ ಬಾಗುತ ಬೇಡುತ 
ಸೋತಿದೆ ಜೀವವು ಕೇಳಯ್ಯ.. ಪರಿಹರಿಸಯ್ಯ

ಪರಮಸ್ವರೂಪಿಯೆ ಪಾಮರ ನಾನು 
ಪಾವನ ನಾಮವು ನಿನದಯ್ಯ ... ನುಡಿಸಯ್ಯ
ಭಕ್ತಿಯ ಅರಿಯೆನು ಮಂತ್ರವ ತಿಳಿಯೆನು 
ದರ್ಶನ ಮಾರ್ಗವ ಹೇಳಯ್ಯ.. ಪರಿಗಣಿಸಯ್ಯ #csmayachari #devotional #prayer #poetry #ಭಕ್ತಿಗೀತೆ #ಕವನ #ಕನ್ನಡಕವಿತೆ #ಪರಮಾತ್ಮ

Chidanand Mayachari

#csmayachari #kannadapoem #Devotional #lordkrishna #ಕನ್ನಡಕವಿತೆ #ಭಕ್ತಿಗೀತೆ #yqquotes poetry

read more
ಪ್ರೇಮದ ಮೂರುತಿ ಧರ್ಮದ ಸಾರ 
ಮೋಹದ ಮೋಹನ ವಿಷ್ಣುವೆ ತಾನೆ 

ಆದಿಯ ಆದಿಯು ಸೃಷ್ಠಿಯ ಧಾರಕ 
ಸುರಜನ ಋಷಿಮನ ಕರ್ಮದ ಪ್ರೇರಕ 
ದಾಸರ ವಾಣಿಯ ಆಳದ ಚೇತನ 
ನಿನ್ನಯ ಲೀಲೆಯೆ ನಿತ್ಯ ವಿನೂತನ 

ಉದರದಿ ಬ್ರಹ್ಮನ ಹೊತ್ತಿಹ ಜನಕ 
ಹರನ ರೂಪದಿ ಪೊರೆಯುವ ನಾಯಕ
ಕಲ್ಪವೆ ನರಹರಿ ಕಲಿಯೂ ಅವನೆ 
ಬದುಕಿನ ಬಂಧನ ಕೊಟ್ಟವ ನೀನೇ

ಅಕ್ಷರ ಮೂಲದ ಸ್ವರವೂ ಹರಿಯೇ 
ಚಿತ್ತದ ಚಿಂತನ ಮಥನವೂ ಹರಿಯೆ 
ನಾನು ನಾನೆಂಬ ತನುವೂ ಹರಿಯೆ 
ಗಿರಿಧರ ಹೊರತು ಏನೊಂದೂ ಅರಿಯೆ 

ಕಾರಣ ಇರದೆ ಕಾರುಣ್ಯ ಕೊಡುವ 
ಬೇಡದೆ ಭಕ್ತರ ಇಷ್ಟಾರ್ಥ ಅರಿಯುವ 
ಮನಸಿನ ಮಾಯೆ ತುಂಬಿದ ಅವನಿಗೆ
ಬೇಡಲಿ ಏನನು? ತಿಳಿಯದ ಅವಗೆ  #csmayachari #kannadapoem #devotional #lordkrishna #ಕನ್ನಡಕವಿತೆ #ಭಕ್ತಿಗೀತೆ #yqquotes #poetry

Chidanand Mayachari

#ಕೃಷ್ಣ #ಭಕ್ತಿಗೀತೆ #ಕನ್ನಡಕವಿತೆ #csmayachari poetry #Devotional yqquotesಕನ್ನಡ #Krishna

read more
ಗಿರಿಎತ್ತಿ ನಿಂತವನ ಬೆಣ್ಣೆಯನು ಮೆದ್ದವನ 
ಕುಂತಲ್ಲೇ ನೆನೆದಾಗ ಮನವಾಯ್ತು ರಾಧೆ 
ಕಣ್ಣಲ್ಲೇ ಕಂಡಾಯ್ತು ಗೋಲೋಕ ಲೀಲೆ

ಮಾಳಿಗೆ ಮೇಲೆ ಕುಳಿತಿರುವೆ ಒಬ್ಬಳೇ 
ಕಣ್ಣೇಕೊ ತಾನೆ ಆಕಾಶ ದಿಟ್ಟಿಸಲು 
ಕಡೆದಿಟ್ಟ ಬೆಣ್ಣೆಯದು ಬೆಳ್ಳನೇ ಮೋಡ 
ತಿಂದಂತೆ ಕಾಣುವನು ಆ ಕಳ್ಳ ಕೃಷ್ಣ. 

ಬೀದಿಯಲಿ ನಡೆವಾಗ ಗೋಮಾತೆ ಬಂದಾಗ 
ಗೋಪಾಲ ಇರುವನ್ನು ನೆನೆದಂಥ ಭಾವ 
ಮಗುವೊಂದು ನಕ್ಕಾಗ ಮಣ್ಣನ್ನು ಹಿಡಿದಾಗ 
ಬಾಯಲ್ಲಿ ಬ್ರಹ್ಮಾಂಡ ಇರುವಂಥ ಕನಸು 

ಕೊಳದ ಬಳಿಯಲ್ಲಿ ಗಿಡದ ಅಡಿಯಲ್ಲಿ 
ಇರಲು ನಾನಲ್ಲಿ ಮನದ ತುಂಬೆಲ್ಲ ಅವನೇ
ಕಾಳಿಂಗನೇರಿ ಬರುವ ಎಂದೊಂದು ಆಸೆ 
ಹುಸಿಯಾಗಿ ನೊಂದಿದೆ ನನ್ನ ಈ ಮನಸು

ದೃಷ್ಟಿ ಹೋದಲ್ಲೆಲ್ಲ ಮಾಧವನ ಇರುಹು 
ಆದರೂ ಬಾರನು ಎದುರೆಂದು ಕೊರಗು 
ಹೇಳಯ್ಯ ಮಹರಾಯ ಮಾಡಲಿ ಏನೂ 
ನೆನೆದಾಗ ನೀಹಾಗೆ ಎದುರು ಬರಲು.. #ಕೃಷ್ಣ #ಭಕ್ತಿಗೀತೆ #ಕನ್ನಡಕವಿತೆ 
#csmayachari #poetry #devotional #yqquotesಕನ್ನಡ #krishna

Chidanand Mayachari

ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು ಶಿವಗುರು ದಂಪತಿ ಸೇವೆಗೆ ಒಲಿದು ಕಾಲಟಿ ಗ್ರಾಮದಿ ಬಂದಿಳಿದ..॥ ಕಲಿಯುಗದಲ್ಲಿ ವಾಮನನಂತೆ ಧರ್ಮವ ಉಳಿಸಲು ಬಾಲಗುರುವಾಗಿ ಅದ್ವೈತದ ಗುರು ತಾ ಬಂದ. ॥ #Devotional #kannada #ಕವನ #ಭಕ್ತಿಗೀತೆ #csmayachari

read more
ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಮುಂದೆ ಓದಿ..... ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು 
ಶಿವಗುರು ದಂಪತಿ ಸೇವೆಗೆ ಒಲಿದು 
ಕಾಲಟಿ ಗ್ರಾಮದಿ ಬಂದಿಳಿದ..॥

ಕಲಿಯುಗದಲ್ಲಿ ವಾಮನನಂತೆ 
ಧರ್ಮವ ಉಳಿಸಲು ಬಾಲಗುರುವಾಗಿ
ಅದ್ವೈತದ ಗುರು ತಾ ಬಂದ. ॥

Chidanand Mayachari

ನಾರವನ್ನು ಸೃಷ್ಠಿಸಿದ ನಾರಾಯಣ ಅದರೊಳಗೆ ನಿನ್ನವಾಸ ನಾರಾಯಣ || ನಾಭಿಯೊಳಗ ಬ್ರಹ್ಮನ್ಹೊತ್ತ ನಾರಾಯಣ ಅದರೊಳಗೆ ರುದ್ರನಿತ್ತ ನಾರಾಯಣ ಕಲ್ಪ ಕಲ್ಪ ಧರೆಯಕಾಯ್ವ ನಾರಾಯಣ ಸೃಷ್ಟಿನಿನ್ನ ಲೀಲೆಯಾಯ್ತು ನಾರಾಯಣ| #Devotional #kannadapoem #ಕನ್ನಡ #ಭಕ್ತಿಗೀತೆ #narayanhari #csmayachari

read more
ನಾರವನ್ನು ಸೃಷ್ಠಿಸಿದ ನಾರಾಯಣ
ಅದರೊಳಗೆ ನಿನ್ನವಾಸ ನಾರಾಯಣ ||
.....ಮುಂದೆ ಓದಿ  ನಾರವನ್ನು ಸೃಷ್ಠಿಸಿದ ನಾರಾಯಣ
ಅದರೊಳಗೆ ನಿನ್ನವಾಸ ನಾರಾಯಣ ||

ನಾಭಿಯೊಳಗ ಬ್ರಹ್ಮನ್ಹೊತ್ತ ನಾರಾಯಣ 
ಅದರೊಳಗೆ ರುದ್ರನಿತ್ತ ನಾರಾಯಣ 
ಕಲ್ಪ ಕಲ್ಪ ಧರೆಯಕಾಯ್ವ ನಾರಾಯಣ 
ಸೃಷ್ಟಿನಿನ್ನ ಲೀಲೆಯಾಯ್ತು ನಾರಾಯಣ|

ಲಕುಮಿಕಂದ ಮುಕುಂದ

*ಭಕ್ತಿಗೀತೆ- 'ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ'* ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ ಒಮ್ಮೆ ನಿನ್ನ ಕರುಣೆಗಣ್ಣು ತೆರೆಯಲಾರೆಯಾ ನಲಿವ ತುಂಬಿ ನಮ್ಮ ಬಾಳು ನೆಡೆಸಲಾರೆಯಾ ಒಲಿದು ಬಂದು ಭಾಗ್ಯ ನೀಡಿ ಹರಿಸಲಾರೆಯಾ..! ಸಹಿಸಲಾರೆ ಕಾಳ ಜನರ ಈ ಜಗವನು #ಲಕುಮಿಕಂದ #yqjogi_kannada #lakumikanda

read more
ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ
Read caption *ಭಕ್ತಿಗೀತೆ- 'ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ'* 

ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ
ಒಮ್ಮೆ ನಿನ್ನ ಕರುಣೆಗಣ್ಣು ತೆರೆಯಲಾರೆಯಾ
ನಲಿವ ತುಂಬಿ ನಮ್ಮ ಬಾಳು ನೆಡೆಸಲಾರೆಯಾ
ಒಲಿದು ಬಂದು ಭಾಗ್ಯ ನೀಡಿ ಹರಿಸಲಾರೆಯಾ..!

ಸಹಿಸಲಾರೆ ಕಾಳ ಜನರ ಈ ಜಗವನು
loader
Home
Explore
Events
Notification
Profile