Find the Best ಭಕ್ತಿಗೀತೆ Shayari, Status, Quotes from top creators only on Nojoto App. Also find trending photos & videos about
ಮೌನ
ಶಿವನೇ ನಿನ್ನ ಮಡಿಲಲೊಮ್ಮೆ ಮಗುವಾಗುವೆ. ಎರಡು ಸಾಲುಗಳು ಭಕ್ತಿಗೀತೆ ಬರೆಯಿರಿ ಸ್ನೇಹಿತರೇ #ಭಕ್ತಿಗೀತೆ #yqjogi_kannada ಇಂದಿನ ಶಿವರಾತ್ರಿ ಹಬ್ಬದಂದು ಭಕ್ತಿ ಗೀತೆಗಳ ಸಂಗ್ರಹವಾಗಲಿ. #YourQuoteAndMine Collaborating with TULASI NAVEEN 🌦
ಎರಡು ಸಾಲುಗಳು ಭಕ್ತಿಗೀತೆ ಬರೆಯಿರಿ ಸ್ನೇಹಿತರೇ #ಭಕ್ತಿಗೀತೆ #yqjogi_kannada ಇಂದಿನ ಶಿವರಾತ್ರಿ ಹಬ್ಬದಂದು ಭಕ್ತಿ ಗೀತೆಗಳ ಸಂಗ್ರಹವಾಗಲಿ. #YourQuoteAndMine Collaborating with TULASI NAVEEN 🌦
read moreಮೌನ
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ ಭಕ್ತಿಗೀತೆಗಳ ಸಂಗ್ರಹ........ #collabwithme #jogikannada #ಭಕ್ತಿಗೀತೆ ನೀವು ಹೆಚ್ಚಾಗಿ ಹಾಡುವ ಅಥವಾ ಕೇಳಲು ಇಚ್ಛಿಸುವ ಭಕ್ತಿ ಗೀತೆಗಳನ್ನು collab ಮಾಡುವಿರಾ??! #YourQuoteAndMine Collaborating with Thejaswi Pandi Collaborating with 💞ಮಳೆ ಹನಿ💞 ☔👫
ಭಕ್ತಿಗೀತೆಗಳ ಸಂಗ್ರಹ........ #collabwithme #jogikannada #ಭಕ್ತಿಗೀತೆ ನೀವು ಹೆಚ್ಚಾಗಿ ಹಾಡುವ ಅಥವಾ ಕೇಳಲು ಇಚ್ಛಿಸುವ ಭಕ್ತಿ ಗೀತೆಗಳನ್ನು collab ಮಾಡುವಿರಾ??! #YourQuoteAndMine Collaborating with Thejaswi Pandi Collaborating with 💞ಮಳೆ ಹನಿ💞 ☔👫
read moreChidanand Mayachari
ಐಂದವ ಮುಡಿಯಲಿ ಚಂದನ ಹಣೆಯಲಿ ಫಣಿಭೂಷಣನೇ ಪರಮಾತ್ಮ ನಿನ್ನಿರುವಾಗಲಿ ನನ್ನಾತ್ಮ ಶರಭ ಸ್ವರೂಪಿಯೆ ನಿರ್ಮಲ ಜ್ಞಾನವೆ ಹರಕೆಯ ಹರನು ನೀನಯ್ಯ.. ತಿಳುಹುಯ್ಯಾ ಹುಟ್ಟುತ ಸಾಯುತ ಬಾಗುತ ಬೇಡುತ ಸೋತಿದೆ ಜೀವವು ಕೇಳಯ್ಯ.. ಪರಿಹರಿಸಯ್ಯ ಪರಮಸ್ವರೂಪಿಯೆ ಪಾಮರ ನಾನು ಪಾವನ ನಾಮವು ನಿನದಯ್ಯ ... ನುಡಿಸಯ್ಯ ಭಕ್ತಿಯ ಅರಿಯೆನು ಮಂತ್ರವ ತಿಳಿಯೆನು ದರ್ಶನ ಮಾರ್ಗವ ಹೇಳಯ್ಯ.. ಪರಿಗಣಿಸಯ್ಯ #csmayachari #devotional #prayer #poetry #ಭಕ್ತಿಗೀತೆ #ಕವನ #ಕನ್ನಡಕವಿತೆ #ಪರಮಾತ್ಮ
#csmayachari #Devotional #prayer poetry #ಭಕ್ತಿಗೀತೆ #ಕವನ #ಕನ್ನಡಕವಿತೆ #ಪರಮಾತ್ಮ
read moreChidanand Mayachari
ಪ್ರೇಮದ ಮೂರುತಿ ಧರ್ಮದ ಸಾರ ಮೋಹದ ಮೋಹನ ವಿಷ್ಣುವೆ ತಾನೆ ಆದಿಯ ಆದಿಯು ಸೃಷ್ಠಿಯ ಧಾರಕ ಸುರಜನ ಋಷಿಮನ ಕರ್ಮದ ಪ್ರೇರಕ ದಾಸರ ವಾಣಿಯ ಆಳದ ಚೇತನ ನಿನ್ನಯ ಲೀಲೆಯೆ ನಿತ್ಯ ವಿನೂತನ ಉದರದಿ ಬ್ರಹ್ಮನ ಹೊತ್ತಿಹ ಜನಕ ಹರನ ರೂಪದಿ ಪೊರೆಯುವ ನಾಯಕ ಕಲ್ಪವೆ ನರಹರಿ ಕಲಿಯೂ ಅವನೆ ಬದುಕಿನ ಬಂಧನ ಕೊಟ್ಟವ ನೀನೇ ಅಕ್ಷರ ಮೂಲದ ಸ್ವರವೂ ಹರಿಯೇ ಚಿತ್ತದ ಚಿಂತನ ಮಥನವೂ ಹರಿಯೆ ನಾನು ನಾನೆಂಬ ತನುವೂ ಹರಿಯೆ ಗಿರಿಧರ ಹೊರತು ಏನೊಂದೂ ಅರಿಯೆ ಕಾರಣ ಇರದೆ ಕಾರುಣ್ಯ ಕೊಡುವ ಬೇಡದೆ ಭಕ್ತರ ಇಷ್ಟಾರ್ಥ ಅರಿಯುವ ಮನಸಿನ ಮಾಯೆ ತುಂಬಿದ ಅವನಿಗೆ ಬೇಡಲಿ ಏನನು? ತಿಳಿಯದ ಅವಗೆ #csmayachari #kannadapoem #devotional #lordkrishna #ಕನ್ನಡಕವಿತೆ #ಭಕ್ತಿಗೀತೆ #yqquotes #poetry
#csmayachari #kannadapoem #Devotional #lordkrishna #ಕನ್ನಡಕವಿತೆ #ಭಕ್ತಿಗೀತೆ #yqquotes poetry
read moreChidanand Mayachari
ಗಿರಿಎತ್ತಿ ನಿಂತವನ ಬೆಣ್ಣೆಯನು ಮೆದ್ದವನ ಕುಂತಲ್ಲೇ ನೆನೆದಾಗ ಮನವಾಯ್ತು ರಾಧೆ ಕಣ್ಣಲ್ಲೇ ಕಂಡಾಯ್ತು ಗೋಲೋಕ ಲೀಲೆ ಮಾಳಿಗೆ ಮೇಲೆ ಕುಳಿತಿರುವೆ ಒಬ್ಬಳೇ ಕಣ್ಣೇಕೊ ತಾನೆ ಆಕಾಶ ದಿಟ್ಟಿಸಲು ಕಡೆದಿಟ್ಟ ಬೆಣ್ಣೆಯದು ಬೆಳ್ಳನೇ ಮೋಡ ತಿಂದಂತೆ ಕಾಣುವನು ಆ ಕಳ್ಳ ಕೃಷ್ಣ. ಬೀದಿಯಲಿ ನಡೆವಾಗ ಗೋಮಾತೆ ಬಂದಾಗ ಗೋಪಾಲ ಇರುವನ್ನು ನೆನೆದಂಥ ಭಾವ ಮಗುವೊಂದು ನಕ್ಕಾಗ ಮಣ್ಣನ್ನು ಹಿಡಿದಾಗ ಬಾಯಲ್ಲಿ ಬ್ರಹ್ಮಾಂಡ ಇರುವಂಥ ಕನಸು ಕೊಳದ ಬಳಿಯಲ್ಲಿ ಗಿಡದ ಅಡಿಯಲ್ಲಿ ಇರಲು ನಾನಲ್ಲಿ ಮನದ ತುಂಬೆಲ್ಲ ಅವನೇ ಕಾಳಿಂಗನೇರಿ ಬರುವ ಎಂದೊಂದು ಆಸೆ ಹುಸಿಯಾಗಿ ನೊಂದಿದೆ ನನ್ನ ಈ ಮನಸು ದೃಷ್ಟಿ ಹೋದಲ್ಲೆಲ್ಲ ಮಾಧವನ ಇರುಹು ಆದರೂ ಬಾರನು ಎದುರೆಂದು ಕೊರಗು ಹೇಳಯ್ಯ ಮಹರಾಯ ಮಾಡಲಿ ಏನೂ ನೆನೆದಾಗ ನೀಹಾಗೆ ಎದುರು ಬರಲು.. #ಕೃಷ್ಣ #ಭಕ್ತಿಗೀತೆ #ಕನ್ನಡಕವಿತೆ #csmayachari #poetry #devotional #yqquotesಕನ್ನಡ #krishna
#ಕೃಷ್ಣ #ಭಕ್ತಿಗೀತೆ #ಕನ್ನಡಕವಿತೆ #csmayachari poetry #Devotional yqquotesಕನ್ನಡ #Krishna
read moreChidanand Mayachari
ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು ಶಿವಗುರು ದಂಪತಿ ಸೇವೆಗೆ ಒಲಿದು ಕಾಲಟಿ ಗ್ರಾಮದಿ ಬಂದಿಳಿದ..॥ ಮುಂದೆ ಓದಿ..... ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು ಶಿವಗುರು ದಂಪತಿ ಸೇವೆಗೆ ಒಲಿದು ಕಾಲಟಿ ಗ್ರಾಮದಿ ಬಂದಿಳಿದ..॥ ಕಲಿಯುಗದಲ್ಲಿ ವಾಮನನಂತೆ ಧರ್ಮವ ಉಳಿಸಲು ಬಾಲಗುರುವಾಗಿ ಅದ್ವೈತದ ಗುರು ತಾ ಬಂದ. ॥
ಉದಯಿಸಿದಾ ವಿಶ್ವಬ್ರಾಹ್ಮಣ ಶಂಕರರು ಶಿವಗುರು ದಂಪತಿ ಸೇವೆಗೆ ಒಲಿದು ಕಾಲಟಿ ಗ್ರಾಮದಿ ಬಂದಿಳಿದ..॥ ಕಲಿಯುಗದಲ್ಲಿ ವಾಮನನಂತೆ ಧರ್ಮವ ಉಳಿಸಲು ಬಾಲಗುರುವಾಗಿ ಅದ್ವೈತದ ಗುರು ತಾ ಬಂದ. ॥ #Devotional #kannada #ಕವನ #ಭಕ್ತಿಗೀತೆ #csmayachari
read moreChidanand Mayachari
ನಾರವನ್ನು ಸೃಷ್ಠಿಸಿದ ನಾರಾಯಣ ಅದರೊಳಗೆ ನಿನ್ನವಾಸ ನಾರಾಯಣ || .....ಮುಂದೆ ಓದಿ ನಾರವನ್ನು ಸೃಷ್ಠಿಸಿದ ನಾರಾಯಣ ಅದರೊಳಗೆ ನಿನ್ನವಾಸ ನಾರಾಯಣ || ನಾಭಿಯೊಳಗ ಬ್ರಹ್ಮನ್ಹೊತ್ತ ನಾರಾಯಣ ಅದರೊಳಗೆ ರುದ್ರನಿತ್ತ ನಾರಾಯಣ ಕಲ್ಪ ಕಲ್ಪ ಧರೆಯಕಾಯ್ವ ನಾರಾಯಣ ಸೃಷ್ಟಿನಿನ್ನ ಲೀಲೆಯಾಯ್ತು ನಾರಾಯಣ|
ನಾರವನ್ನು ಸೃಷ್ಠಿಸಿದ ನಾರಾಯಣ ಅದರೊಳಗೆ ನಿನ್ನವಾಸ ನಾರಾಯಣ || ನಾಭಿಯೊಳಗ ಬ್ರಹ್ಮನ್ಹೊತ್ತ ನಾರಾಯಣ ಅದರೊಳಗೆ ರುದ್ರನಿತ್ತ ನಾರಾಯಣ ಕಲ್ಪ ಕಲ್ಪ ಧರೆಯಕಾಯ್ವ ನಾರಾಯಣ ಸೃಷ್ಟಿನಿನ್ನ ಲೀಲೆಯಾಯ್ತು ನಾರಾಯಣ| #Devotional #kannadapoem #ಕನ್ನಡ #ಭಕ್ತಿಗೀತೆ #narayanhari #csmayachari
read moreಲಕುಮಿಕಂದ ಮುಕುಂದ
ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ Read caption *ಭಕ್ತಿಗೀತೆ- 'ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ'* ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ ಒಮ್ಮೆ ನಿನ್ನ ಕರುಣೆಗಣ್ಣು ತೆರೆಯಲಾರೆಯಾ ನಲಿವ ತುಂಬಿ ನಮ್ಮ ಬಾಳು ನೆಡೆಸಲಾರೆಯಾ ಒಲಿದು ಬಂದು ಭಾಗ್ಯ ನೀಡಿ ಹರಿಸಲಾರೆಯಾ..! ಸಹಿಸಲಾರೆ ಕಾಳ ಜನರ ಈ ಜಗವನು
*ಭಕ್ತಿಗೀತೆ- 'ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ'* ಅಮ್ಮ ಲಕುಮಿ ನನ್ನದೊಂದು ಮೊರೆಯ ಕೇಳೆಯಾ ಒಮ್ಮೆ ನಿನ್ನ ಕರುಣೆಗಣ್ಣು ತೆರೆಯಲಾರೆಯಾ ನಲಿವ ತುಂಬಿ ನಮ್ಮ ಬಾಳು ನೆಡೆಸಲಾರೆಯಾ ಒಲಿದು ಬಂದು ಭಾಗ್ಯ ನೀಡಿ ಹರಿಸಲಾರೆಯಾ..! ಸಹಿಸಲಾರೆ ಕಾಳ ಜನರ ಈ ಜಗವನು #ಲಕುಮಿಕಂದ #yqjogi_kannada #lakumikanda
read more