Find the Best ಭಾಮಿನೀಷಟ್ಪದಿ Shayari, Status, Quotes from top creators only on Nojoto App. Also find trending photos & videos about
ವಿಜಯ್
ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || ಮರಣದ ಕದವ ತಟ್ಟಿ ಮರಳಿಹೆ ಕರುಣೆಯಿಲ್ಲದಿಹ ಲೋಕದೊಳಗೆ ನರಕ ಜೀವನ ನೀಡಿ ಹರಸಿದವರಾರಂದೆನಗೆ | ಕರೆಸಿಕೊಳ್ಳಲು ಇಲ್ಲ ಕಾರಣ ಮರುಕವಿರಲಿಲ್ಲವಗೆ ಆ ಕ್ಷಣ ಬರಡು ಬಾಳನು ಕಂಡು ಗಹಗಹಿಸುತಿಹನನುಕ್ಷಣ || ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ ||
ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || #നിങ്ങളുടെ_വരികൾക്കായ്_060322 #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes
read moreವಿಜಯ್
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ ಮೆಲ್ಲುತ ಬೆಣ್ಣೆಯ, ಬಾ ದೊರೆಯೇ; ನರಹರಿ ರೂಪನೇ | ಹಲವಿಹುದು ಭಕುತಿಯಲಿ ಭಾವವು ಒಲವಿನಲಿ ಭಜಿಸುವೆನು ನಿತ್ಯವು ಗೆಲುವಿನ ಕ್ಷಣಗಳನು ಕೊಡೆನಗೆ; ಹೇ ಜಗದೊಡೆಯನೇ || ಚೋರನೆನಿಸಿದೆ ಕದ್ದು ಬೆಣ್ಣೆಯ ಶೂರನೆನಿಸಿದೆ ಕೊಂದು ಕಂಸನ ವೀರ ಸಾರಥಿಯಾದೆ ವಿಭುವೇ; ನರಹರಿ ರೂಪನೇ | ಭಾರವಾಗಿದೆ ಮನವು ಈದಿನ ಯಾರಲಿ ಹೇಳಲೆನ್ನ ನೋವನು ಹರಸುತೆನ್ನ ಸಲಹೋ ಪ್ರಭುವೇ; ಹೇ ಜಗದೊಡೆಯನೇ || ನಿಷ್ಠೆಯಿಂದಲಿ ಭಜಿಪೆ ನಿನ್ನನು ಕಷ್ಟವನು ಹೊಡೆದಟ್ಟುವ ಬಗೆಯ ಇಷ್ಟದಲಿ ಹೇಳೆನ್ನ ಯಾದವ; ನರಹರಿ ರೂಪನೇ | ನಷ್ಟವಾಗುವ ಮೊದಲು ಜೀವವು ದುಷ್ಟ ಭಾವವ ತೊರೆದು ಬದುಕಲು ಪುಷ್ಟಿಕೊಡು ಮನಕೆ ನೀ ಮಾಧವ; ಹೇ ಜಗದೊಡೆಯನೇ || ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- °°°°°°°°°°°°°°°°°° ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ
ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- °°°°°°°°°°°°°°°°°° ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ #kvprakashquotes #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ
read moreವಿಜಯ್
ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ °°°°°°°°°°°°°°°°°°°°°°°°°°°°°° ಒಲವು ತುಂಬಿದ ಕಣ್ಣಿನಿಂದಲಿ ಚೆಲುವು ಸೂಸುತ ಸೆಳೆದು ನನ್ನನು ಗೆಲುವು ತಂದಳು ಜೊತೆಗೆ ನಿಲ್ಲುತ ಬಾಳ ಪಯಣದಲಿ | ಸಲುಗೆಯಿಂದಲಿ ಮನವ ಗೆದ್ದಳು ಬಲವನಿತ್ತಳು ಬಳಸಿ ತೋಳಲಿ ಛಲದಿ ನಡೆವ ಪರಿಯನರುಹಿದಳು ಜಗದ ಸಂತೆಯಲಿ || ದಿನವು ಕಾಡುವ ಸೊಬಗು ಅವಳದು ಜನುಮ ಜನುಮದ ಬಂಧ ನಮ್ಮದು ತನುವಿನೊಳಗಿನ ಜೀವವಾದಳು ಗೆಳತಿಯಾಗುತಲಿ | ಮನವು ಮೆಚ್ಚಿದ ಮಡದಿಯಾದಳು ಮನೆಯ ಬೆಳಗುವ ದೀಪವಾದಳು ಕೊನೆಯ ತನಕ ಇರುವೆನು ಎಂದಳು ಬದುಕ ಯಾತ್ರೆಯಲಿ || ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪
ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ #ಆತ್ಮದೇವತೆ #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited